Premism is scheduled for release on April 2nd. The film has the successful team of Nenapirali - Ajay Gowda - Rathnaja - Hamsalekha. Apart from these, the film has new ...
ಬೇಸಿಗೆ ರಜಾಕ್ಕೆ ಚಿತ್ರ ಸಂತೆ ಶುರು! ಈ ವಾರ ಮೂರು ಚಿತ್ರಗಳು
ಬೇಸಿಗೆ ರಜಾ ಇನ್ನೇನು ಶುರುವಾಗೋದ್ರಲ್ಲಿದೆ, ಕನ್ನಡ ಚಿತ್ರರಂಗ ಕೂಡ ಬೇಸಿಗೆ ರಜಾದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಹೊಸ ಹೊಸ ಚಿತ್ರಗಳೊಂದಿಗೆ ಸಜ್ಜಾಗಿ ಕೂತಿದೆ. ಈ ವಾರ ನಾಲ್ಕು ಚಿತ್ರಗಳು ತೆರೆಗೆ ಸಿದ್ಧವಾಗಿದ್ದವು, ...
ಈ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ ಜೋಡಿ ದೊರೆ-ಭಗವಾನ ಅವರ ಚಿತ್ರಗಳಿಂದ ಹತ್ತು ಸುಮಧುರ ಗೀತೆಗಳನ್ನು ಆಯ್ದುಕೊಂಡಿದ್ದೇನೆ. ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವಲ್ಲಿ ಎತ್ತಿದ ಕೈ. ಈ ಜೋಡಿ ಅನುಪಂ ಮೂವೀಸ ಲಾಂಛನದಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ...
ಈ ಹೊಸ ಮಾಲಿಕೆಯಲ್ಲಿ ಆಯ್ದ ನಿರ್ದೇಶಕ/ಸಂಗೀತ ನಿರ್ದೇಶಕ/ಗಾಯಕ/ಗಾಯಕಿ/ಗೀತ ರಚನೆಕಾರ/ತಂತ್ರಙ್ನರ ಹತ್ತು ಪ್ರಮುಖ ಗೀತೆಗಳನ್ನು ವಿಷ್ಲೇಷಿಸುವ ಪ್ರಯತ್ನ. ಇಲ್ಲಿ ನೂರಾರು ಗೀತೆಗಳಿರಬಹುದು ಆದರೆ ನನ್ನನ್ನು ಹೆಚ್ಚಾಗಿ ಸೆಳೆದ ಹತ್ತು ಗೀತೆಗಳನ್ನು ಮಾತ್ರ ಆರಿಸಿಕೊಂಡಿದ್ದೇನೆ. ಕ್ಯಾಸೆಟ್ / ಸಿಡಿ ಮಾರಾಟ, ಜನಪ್ರಿಯತೆ ಇಲ್ಲಿ ಮಾನದಂಡವಲ್ಲ. ...
ಜಸ್ಟ್ ಪಾಸ್ ಆದ ನಿರ್ದೋಷಿ!
ಐಪಿಎಲ್ ಬಂದದ್ದೇ ಬಂದದ್ದು ಕನ್ನಡ ಚಿತ್ರರಂಗವನ್ನು ದಂಗು ಬಡಿಸಿಬಿಟ್ಟಿದೆ. ಆಪ್ತ ರಕ್ಷಕವೊಂದನ್ನು ಬಿಟ್ಟರೆ ಮಿಕ್ಕೆಲ್ಲ ಚಿತ್ರಗಳು ಖಾಲಿ ಹೊಡೆಯುತ್ತಿವೆ. ಇದೇ ಕಾರಣಕ್ಕೋ ಏನೋ ದೊಡ್ಡ ಚಿತ್ರಗಳು ತೆರೆಗೆ ಬರಲು ಹಿಂದೇಟು ಹಾಕಿತ್ತಿವೆ. ಉದಾಹರಣೆಗೆ ಈ ವಾರವನ್ನೇ ತೆಗೆದುಕೊಳ್ಳಿ, ...
ದಿಲ್ದಾರನ ಸ್ವಯಂವರ
ಈ ವಾರ ದಿಲ್ದಾರ ಮತ್ತು ಸ್ವಯಂವರ ಎಂಬ ಎಅಡು ಚಿತ್ರಗಳು ತೆರೆಗೆ ಬರುತ್ತಿವೆ. ಒಂದು ಸ್ವಮೇಕ್ ಇನ್ನೊಂದು ರೀಮೇಕ್. ಪ್ರೇಕ್ಷಕ ಯಾರ ಕೈ ಹಿಡಿಯುತ್ತಾನೋ ಕಾದು ನೋಡಬೇಕು! .
.
ಸದ್ದಿಲ್ಲದೆ ದಿಲ್ದಾರ ಬರುತ್ತಿದಾನೆ!
ದಿಲ್ದಾರ - ಇದು ಅಮನ್ ಅವರ ಮಹತ್ವಾಕಾಂಕ್ಷೆಯ ಚಿತ್ರ! ಅವರೇ ...
ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು ಬೆಲ್ಲ ಸವಿಯುವ ಈ ಶುಭ ಸಂದರ್ಭದಲ್ಲಿ "ಮಾವು ಬೇವು" ಭಾವ ಗೀತೆಗಳ ಧ್ವನಿ ಸುರುಳಿಯ ವಿಮರ್ಷೆ ಸೂಕ್ತವೆನಿಸಿತು.
ಗೀತ ರಚನೆ : ದೊಡ್ಡರಂಗೇಗೌಡ
ಸಂಗೀತ : ಸಿ. ಅಶ್ವಥ್
ಗಾಯಕ : ಎಸ್. ಪಿ. ಬಾಲಸುಬ್ರಹ್ಮಣ್ಯಂ
ಈ ಗೀತೆಗಳಲ್ಲಿ ಮಣ್ಣಿನ ಸೊಗಡಿನ, ...
ಈ ಶೀರ್ಷಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದ ಪ್ರಮುಖ ಚಿತ್ರಗಳನ್ನು ವಿಷ್ಲೇಶಿಸುವ ಪ್ರಯತ್ನ. ಚಿತ್ರ ವ್ಯಾಣಿಜ್ಯದ ದೃಷ್ಟಿಯಿಂದ , ಸಾಮಾಜಿಕ ಪರಿಣಾಮ, ಹೊಸತನ ಅಥವಾ ಸಂಗೀತದಿಂದ ಹೀಗೆ ಹಲವಾರು ಕಾರಣಗಳಿಂದ ಮುಖ್ಯವಾಗಿರಬಹುದು. ಇವು ನನ್ನ ಅಭಿಪ್ರಾಯವಷ್ಟೆ - ಉದ್ದೇಶಪೂರ್ವಕವಾಗಿ ಯಾವುದೇ ಚಿತ್ರವನ್ನು ...
ಈ ವಾರ ಶ್ರೀಮುರಳಿ Vs. ಶ್ರೀಮುರಳಿ
ಒಂದೇ ದಿನ ಶ್ರೀಮುರಳಿ ಅಭಿನಯದ ಎರಡು ಚಿತ್ರಗಳು ತೆರೆಗೆ ಬರುತ್ತಿವೆ! ಹಾಗಾಗಿ ಇದು ಮುರಳಿ ವಾರ! ಸಂತೋಷ್ನಲ್ಲಿ ರಾಧಿಕಾ ಗಾಂಧಿ ಮತ್ತು ಪೂಜಾ ಗಾಂಧಿ ಜೊತೆ ಹರಿಕಥೆ ಹಾಡಲಿರುವ ಮುರಳಿ ಪಕ್ಕದ ಅನುಪಮಾದಲ್ಲಿ ಶಿರಿನ್ ಜೊತೆ ...
ಕನ್ನಡ ಚಿತ್ರರಂಗದಲ್ಲಿ ಕರ್ನಾಟಕದ ಸುಂದರ ಪ್ರವಾಸಿ ತಾಣಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದಾರೆ ಎಂದು ವಿಷ್ಲೇಶಿಸುವ ಒಂದು ಚಿಕ್ಕ ಪ್ರಯತ್ನ. ನಾನು ಕಂಡ ಚಿತ್ರಗಳನ್ನು ಅಧರಿಸಿ ಮಾತ್ರ ಈ ಲೇಖನ ಬರೆಯುತ್ತಿದ್ದೇನೆ. ನನಗೆ ತಿಳಿಯದ ವಿಷಯಗಳು ಇದ್ದರೆ ದಯವಿಟ್ಟು ತಿಳಿಸಿ. ಇಲ್ಲಿ ಯಾವ ...
Next Page »