ಶಂಕರ, ಬಾಜಿ ಕಟ್ಟಲು ಅಂಜದಿರು!

Published on March 10, 2009 by admin   ·   No Comments

ಮಾರ್ಚ್ 13 ರಿಂದ – ಮಾರ್ಚ್ 19ರವೆರೆಗೆ

ಈ ವಾರ ಮತ್ತೆ ಮೂರು ಚಿತ್ರಗಳು ತೆರೆಕಾಣುತ್ತಿವೆ!

  • ಕಾಶೀನಾಥ್ ಮಗ ಅಲೋಕ್ "ಬಾಜಿ" ಚಿತ್ರದ ಮೂಲಕ ಚಿತ್ರರಂಕಕ್ಕೆ ಪರಿಚಿತರಾಗುತ್ತಿದ್ದರೆ. ಚಿತ್ರಕ್ಕೆ ರಾಣಿ ನಾಯಕಿ.

ಮುಖ್ಯ ಚಿತ್ರಮಂದಿರ: ನರ್ತಕಿ.

ಸಂಗೀತ: ಜಿ.ಆರ್.ಶಂಕರ್

ನಿರ್ದೇಶನ: ಶಿಡ್ಲಘಟ್ಟ ಶೀನಿವಾಸ್

  • ಶರತ್ ಬಾಬು, ವಿನಯಾ ಪ್ರಕಾಶ್, ರಮೇಶ್ ಭಟ್ ಅಭಿನಯದ "ಶಂಕರ ಪುಣ್ಯಕೋಟಿ"
  • ಮುಖ್ಯ ಚಿತ್ರಮಂದಿರ: ಕೈಲಾಶ್.

    ಸಂಗೀತ: ಪ್ರವೀಣ್ ಗೋಡ್ಕಿಂಡಿ

    ನಿ್ದೇಶನ: ಜಿ.ಮೂರ್ತಿ


  • ಒರಟ ಪ್ರಶಾಂತ್, ಶುಭಾ ಪೂಂಜ ಅಭಿನಯದ "ಅಂಜದಿರು"
  • ಮುಖ್ಯ ಚಿತ್ರಮಂದಿರ: ಕಪಾಲಿ.

    ಸಂಗೀತ: ಸುಂದರ್ ಸಿ.ಬಾಬು

    ನಿರ್ದೇಶನ: ಜನಾರ್ದನ್ ಆರ್.

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 33!

ಗಂಧದಗುಡಿಯ ಕಡೆಯಿಂದ  ಈ ಎಲ್ಲಾ ಚಿತ್ರಗಳಿಗೂ ಶುಭ ಹಾರೈಸೋಣ.

::ಹೊರನಡೆಯುತ್ತಿರುವ ಚಿತ್ರಗಳು::

  • ನಂ ಯಜಮಾನ್ರು (ನರ್ತಕಿಯಿಂದ. ಒಟ್ಟು ಪ್ರದರ್ಶನ 2 ವಾರಗಳು).ಈ ಜಾಗಕ್ಕೆ ಬಾಜಿ!
  • ತಬ್ಬಲಿ (ಕಪಾಲಿಯಿಂದ. ಒಟ್ಟು ಪ್ರದರ್ಶನ 2 ವಾರಗಳು).ಈ ಜಾಗಕ್ಕೆ ಅಂಜದಿರು.
  • ನಿನ್ನಲ್ಲೇ (ಮೇನಕಾದಿಂದ. ಒಟ್ಟು ಪ್ರದರ್ಶನ 1 ವಾರ).ಈ ಜಾಗಕ್ಕೆ ಒಂದು ತೆಲುಗು ಚಿತ್ರ!
  • ಸಿಂಚನ (ಕೈಲಾಶ್‍ದಿಂದ. ಒಟ್ಟು ಪ್ರದರ್ಶನ 1 ವಾರ). ಈ ಜಾಗಕ್ಕೆ ಶಂಕರ ಪುಣ್ಯಕೋಟಿ.

ಮುಂದುವರಿದ ಪ್ರದರ್ಶನ:


 

2 ನೇ ವಾರಕ್ಕೆ – ಸಂತೋಷ್
  4 ನೇ ವಾರಕ್ಕೆ. ತ್ರಿವೇಣಿ
  6 ನೇ ವಾರಕ್ಕೆ – ಅಪರ್ಣಾ
7 ನೇ ವಾರಕ್ಕೆ – ಸಾಗರ್

ಸಧ್ಯಕ್ಕೆ "ಅಂಬಾರಿ"  ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (7 ನೇ ವಾರದಲ್ಲಿ…!)

ggg

  • ವೀರ ಮದಕರಿ
  • ಕಾರಂಜಿ
  • ಎದ್ದೇಳು ಮಂಜುನಾಥ

akumar.reach@gmail.com

 

 

 

Readers Comments (0)




Please note: Comment moderation is enabled and may delay your comment. There is no need to resubmit your comment.

Author Info